ಸರಸ್ವತಿ ಸಮ್ಮಾನ್ ಪ್ರಶಸ್ತಿ-2024 ಸರಸ್ವತಿ ಸಮ್ಮಾನ್ ಪ್ರಶಸ್ತಿ ಸ್ಥಾಪನೆಯಾದ ವರ್ಷ - 1991ಸರಸ್ವತಿ ಸಮ್ಮಾನ್ ಪ್ರಶಸ್ತಿಯನ್ನು ನೀಡುವವರು - ಕೆ.ಕೆ ಬಿರ್ಲಾ ಫೌಂಡೆಷನ್ಸರಸ್ವತಿ ಸಮ್ಮಾನ್ ಪ್ರಶಸ್ತಿಯ ಮೊತ್ತ - 15 ಲಕ್ಷ ರೂಪಾಯಿ ನಗದು, ಪ್ರಶಸ್ತಿ ಪತ್ರ, ಫಲಕ ಒಳಗೊಂಡಿರುತ್ತದೆ.ಸರಸ್ವತಿ ಸಮ್ಮಾನ್ ಪ್ರಶಸ್ತಿಯನ್ನು ಸಂವಿಧಾನದ 8ನೇ ಅನುಸೂಚಿಯಲ್ಲಿರುವ 22 ಭಾಷೆಗಳಿಗೆ ನೀಡಲಾಗುತ್ತದೆ. ಪ್ರಥಮ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದವರು - 1991ನೇ ಸಾಲಿನ ಪ್ರಥಮ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದವರು - ಹಿಂದಿ ಕವಿ ಹರಿವಂಶ ರೈ ಬಚ್ಚನ್ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದ ಮೊದಲ ಮಹಿಳೆ - 1995ನೇ ಸಾಲಿನ 5ನೇ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದವರು - ಮಲಯಾಳಂ ಸಾಹಿತಿ ಬಾಲಾಮಣಿ ಅಮ್ಮ (ಕವನ ಸಂಕಲನ - ನಿವೇದ್ಯಂ) ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದ ಮೊದಲ ಕನ್ನಡದ ಸಾಹಿತಿ -ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದ ಮೊದಲ ಕನ್ನಡದ ಸಾಹಿತಿ - ಎಸ್.ಎಲ್ ಭೈರಪ್ಪ (ಮಂದ್ರಾ ಕಾದಂಬರಿಗೆ - 2010) ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದ 2ನೇ ಕನ್ನಡದ ಸಾಹಿತಿ -ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದ 2ನೇ ಕನ್ನಡದ ಸಾಹಿತಿ - ಎಂ.ವೀರಪ್ಪ ಮೋಯಿಲಿ (ಶ್ರೀರಾಮಯಣ ಮಹಾನ್ವೇಷಣಂ - 2014) 31ನೇ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದವರು - 2021ನೇ ಸಾಲಿನ 31ನೇ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದವರು - ಹಿಂದಿ ಕವಿ ಪ್ರೊ|| ರಾಮ್ದರಸ್ ಮಿಶ್ರಾ (“ಮೈನ್ ತೊ ಯಹಾನ್ ಹೂನ್” ಕೃತಿ) 32ನೇ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದವರು -2022ನೇ ಸಾಲಿನ 32ನೇ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದವರು - ತಮಿಳು ಸಾಹಿತಿ ಶಿವಶಂಕರಿ (ಪುಸ್ತಕ ಸೂರ್ಯವಂಶ) 33ನೇ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದವರು - 2023ನೇ ಸಾಲಿನ 33ನೇ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದವರು - ಮಲಯಾಳಂ ಸಾಹಿತಿ ಪ್ರಭಾವರ್ಮ (ಪುಸ್ತಕ ರೌದ್ರ ಸಾತ್ವಿಕಂ) 34ನೇ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದವರು - 2024ನೇ ಸಾಲಿನ 34ನೇ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದವರು - ಮಹಾಮಹೋಪಾಧ್ಯಾಯ ಭದ್ರೇಶ್ದಾಸ್ ಸ್ವಾಮಿ ಮಹಾಮಹೋಪಾಧ್ಯಾಯ ಭದ್ರೇಶ್ದಾಸ್ ಸ್ವಾಮಿ - ಪ್ರಸಿದ್ಧ ಸಂಸ್ಕೃತ ವಿದ್ವಾಂಸರಾದ ಮಹಾಮಹೋಪಾಧ್ಯಾಯ ಭದ್ರೇಶ್ದಾಸ್ ಸ್ವಾಮೀಜಿರವರ ಸ್ವಾಮಿನಾರಾಯಣ ಸಿದ್ಧಾಂತ ಸುಧಾ ಸಂಸ್ಕೃತ ಸಾಹಿತ್ಯ ಕೃತಿ 2024ನೇ ಸಾಲಿನ ಸರಸ್ವತಿ ಸಮ್ಮಾನ ಪ್ರಶಸ್ತಿಗೆ ಆಯ್ಕೆಯಾಗಿದೆ.