Description
ಉಜ್ವಲ ಪಬ್ಲಿಕೇಷನ್ ಅವರಿಂದ ಮೂಡಿಬಂದಿರುವ Quick Revision ಕೊನೆ ಕ್ಷಣದ ತಯಾರಿಗಾಗಿ ಕನ್ನಡ ಸಾಹಿತ್ಯ ಎಂಬ ಪುಸ್ತಕದ ಲೇಖಕರಾದ ಶ್ರೀಯುತರು ಡಾ. ಹೇಮಂತ್ ಎಸ್.ಕೆ ರವರು ರಚಿಸಿರುವ ಪುಸ್ತಕವಾಗಿದೆ.
* ಈ ಪುಸ್ತಕವು ಎಫ್.ಡಿ.ಎ, ಎಸ್.ಡಿ.ಎ, ಗ್ರೂಪ್ ಸಿ, ಪಿಡಿಒ, ಡಿಎಡ್, ಬಿಎಡ್ ಮತ್ತಿತರ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಹು ಉಪಯುಕ್ತ ಪ್ರಮುಖ ಸಾಹಿತಿಗಳ ಮಾಹಿತಿ ಕೋಶವಾಗಿದೆ.