Description
ಸ್ಪರ್ಧಾ ಉನ್ನತಿ ಪ್ರಕಾಶನ (ಸ್ಪರ್ಧಾಲೋಕದ ಹಿತೈಷಿ ಎಂಬ ಕೈ ಬರಹದೊಂದಿಗೆ ) ಮೂಡಿಬಂದಿರುವ ಭಾರತದ ಅರ್ಥ ವ್ಯವಸ್ಥೆ ಯೋಜನೆ ಮತ್ತು ಗ್ರಾಮೀಣಾಭಿವೃದ್ಧಿ (Social And Political Perspective) ಎಂಬ ಪುಸ್ತಕದ ಲೇಖಕರಾದ ಪ್ರಸದ್ ವಿ ಅವರಿಂದ ರಚಿಸಲಾಗಿದೆ.
* ಈ ಪುಸ್ತಕವು ಕೆ ಎ ಎಸ್ ಮುಖ್ಯ ಪರೀಕ್ಷೆ ಪತ್ರಿಕೆ 1 ಭಾಗ 2 ನ್ನು ಒಳಗೊಂಡಿದೆ. ಇದರಲ್ಲಿ ಭಾರತೀಯ ರಾಜಕೀಯ, ಭಾರತ ಮತ್ತು ಅಂತಾರಾಷ್ಟ್ರೀಯ ಆರ್ಥಿಕ ಸಂಬಂಧಗಳು, ಯೋಜನೆಗಳು, ವಿಕೇಂದ್ರೀಕರಣ, ಗ್ರಾಮೀಣ ಅಭಿವೃದ್ಧಿ ಧೇಯೋದ್ದೇಶಗಳು, ಗ್ರಾಮೀಣ ಅಭಿವೃದ್ಧಿ ಹಾಗು ಉಪಕ್ರಮಗಳು ಮತ್ತು ದತ್ತಾಂಶಗಳ ಸಂಗ್ರಹಣೆ-ವಿಶ್ಲೇಷಣೆಯ ವಿಷಯವಾರು ಮಾಹಿತಿಯನ್ನು ಒಳಗೊಂಡಿರುವ ಪುಸ್ತಕವಾಗಿದೆ.
* ಈ ಕೈಪಿಡಿಯನ್ನು ಕೆ ಎ ಎಸ್ ಮುಖ್ಯ ಪರೀಕ್ಷೆಗಾಗಿ ಪತ್ರಿಕೆ 1 ಭಾಗ 2 ಕ್ಕೆ ರಚಿಸಲಾದ ಪುಸ್ತಕವಾಗಿದೆ.