Sale!

ಭಾರತದ ಅರ್ಥ ವ್ಯವಸ್ಥೆ ಯೋಜನೆ ಮತ್ತು ಗ್ರಾಮೀಣಾಭಿವೃದ್ಧಿ -‌ ಡಾ. ಎಚ್.‌ಆರ್‌ ಕೃಷ್ಣಯ್ಯಗೌಡ

Original price was: ₹460.00.Current price is: ₹378.00.

  • Book Name –ಭಾರತದ ಅರ್ಥ ವ್ಯವಸ್ಥೆ ಯೋಜನೆ ಮತ್ತು ಗ್ರಾಮೀಣಾಭಿವೃದ್ಧಿ
  • Author – ಡಾ. ಎಚ್.‌ಆರ್‌ ಕೃಷ್ಣಯ್ಯಗೌಡ
  • Publisher – ಸ್ಪರ್ಧಾ ಉನ್ನತಿ ಪ್ರಕಾಶನ
  • Language – ಕನ್ನಡ

Out of stock

Category:

Description

ಸ್ಪರ್ಧಾ ಉನ್ನತಿ  ಪ್ರಕಾಶನ (‌ಸ್ಪರ್ಧಾಲೋಕದ ಹಿತೈಷಿ ಎಂಬ ಕೈ ಬರಹದೊಂದಿಗೆ ) ಮೂಡಿಬಂದಿರುವ ಭಾರತದ ಅರ್ಥ ವ್ಯವಸ್ಥೆ ಯೋಜನೆ ಮತ್ತು ಗ್ರಾಮೀಣಾಭಿವೃದ್ಧಿ  (Indian Economy, Planning, & Rural Development) ಎಂಬ ಪುಸ್ತಕದ ಲೇಖಕರಾದ ಡಾ. ಎಚ್.‌ಆರ್‌ ಕೃಷ್ಣಯ್ಯಗೌಡ ಅವರಿಂದ ರಚಿಸಲಾಗಿದೆ.

* ಇದು ಸಾಮಾನ್ಯ ಆಧ್ಯಯನ ಪತ್ರಿಕೆ 1 ಭಾಗ 3 ನ್ನು ಒಳಗೊಂಡಿದೆ. ಇದರಲ್ಲಿ ಭಾರತೀಯ ಆರ್ಥಿಕತೆ, ಭಾರತ ಮತ್ತು ಅಂತಾರಾಷ್ಟ್ರೀಯ ಆರ್ಥಿಕ ಸಂಬಂಧಗಳು, ಯೋಜನೆಗಳು, ವಿಕೇಂದ್ರೀಕರಣ, ಗ್ರಾಮೀಣ ಅಭಿವೃದ್ಧಿ ಧೇಯೋದ್ದೇಶಗಳು, ಗ್ರಾಮೀಣ ಅಭಿವೃದ್ಧಿ ಹಾಗು ಉಪಕ್ರಮಗಳು ಮತ್ತು ದತ್ತಾಂಶಗಳ ಸಂಗ್ರಹಣೆ-ವಿಶ್ಲೇಷಣೆಯ ವಿಷಯವಾರು ಮಾಹಿತಿಯನ್ನು ಒಳಗೊಂಡಿರುವ ಪುಸ್ತಕವಾಗಿದೆ.

* ಈ ಕೈಪಿಡಿಯನ್ನು ಕೆ ಎ ಎಸ್‌ ಮುಖ್ಯ ಪರೀಕ್ಷೆಗಾಗಿ ರಚಿಸಲಾದ ಪುಸ್ತಕವಾಗಿದೆ.

Additional information

Posts

Author

Publisher